ಈ ಕ್ಷಣದ ಸುದ್ದಿ
-
ದೇಶ
ನಾಳೆ ನೂತನ ಸಂಸತ್ತಿನಲ್ಲಿ ಪ್ರತಿಷ್ಠಾಪಿಸಲಿರುವ ರಾಜದಂಡಕ್ಕೂ ಪಟ್ಟದಕಲ್ಲಿಗೂ ಇದಿಯಾ ನಂಟು.?
ಬಾಗಲಕೋಟೆ: ನೂತನ ಸಂಸತ್ ಭವನದಲ್ಲಿ ಪ್ರತಿಷ್ಠಾಪಿಸಲಾಗು- ತಿರುವ ‘ಸೆಂಗೋಲ್’ ಪ್ರತಿರೂಪ ಬಾಗಲಕೋಟೆ ಜಿಲ್ಲೆಯ ಪಟ್ಟದ ಕಲ್ಲಿನ ವಿರೂಪಾಕ್ಷ ದೇವಾಲಯ ಗೋಡೆ ಮೇಲೆ ಕೆತ್ತಲಾಗಿರುವ ಶಿವ ಮೂರ್ತಿಯ ಕೈಯಲ್ಲಿದೆ. ವಿರೂಪಾಕ್ಷ ದೇವಾಲಯದ ಎಡಭಾಗದಲ್ಲಿ ‘ಸೆಂಗೋಲ್” ಹಿಡಿದಿರುವ ಶಿವನ ಮೂರ್ತಿಯನ್ನು ಕಾಣಬಹುದಾಗಿದೆ. ಶಿವನ ಮೂರ್ತಿಯು ಇಲ್ಲಿ ಚರ್ತುಭುಜನಾ- ಗಿದ್ದು, ಅಜ್ಞಾನದ ಸಂಕೇತವಾಗಿರುವ…
Read More » -
-
-
-